ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಮಾರ್ಚ್ 16, 2011

ನಮಸ್ತೆ











ಜಿಲ್ಲಾ ಪಂಚಾಯತ್ ಕಟ್ಟಡ ಬೆಳಗಾವಿ

ಬೋಗಾರ್ ವೇಸ್ ನಲ್ಲಿ ನಿಂತು ಮೆರವಣಿಗೆ ನೋಡುವದೆ ಒಂದು ಹಬ್ಬ
ಬೋಗಾರ್ ವೇಸ್ ನಲ್ಲಿ ಗಮನ ಸೆಳೆಯುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ.
ಶಿವಾಜಿ ಮೂರ್ತಿ ಮುಂದೆ ಆಕರ್ಷ ರಾಜೇಂದ್ರ ಪಾಟೀಲ್

ವಿಶ್ವ ಕನ್ನಡ ಸಮ್ಮೇಳನಕ್ಕೆ ಬಂದವರಿಗೆ ಬೋಗಾರ್ ವೇಸ್ ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ದಿ.ವಿಷ್ಣುವರ್ಧನ್ ಅವರ ಭಾವಚಿತ್ರವಿದ್ದ ದೊಡ್ಡ ಸ್ವಾಗ ಬ್ಯಾನರ್ ಗಮನ ಸೆಳೆಯಿತು.

ದಿನದ ಬದುಕಿನಲ್ಲಿ ಹೊಸತನ ತಂದ ವಿಶ್ವ ಕನ್ನಡ ಸಮ್ಮೇಳನ ಎಲ್ಲರ ಮೊಗದಲ್ಲಿ ಸಂತಸ ಮೂಡಿಸಿತ್ತು.
ವಿಶಾಲವಾದ ರೂಪಕ ಆಕರ್ಷಣೆಯ ಕೇಂದ್ರ ಬಿಂದು.
ವಿಶ್ವ ಕನ್ನಡ ಸಮ್ಮೇಳನದ ಕ್ಷಣ ಚಿತ್ರಗಳು



ಕುಡಿಯಲು ಹೆಜ್ಜೆ ಹೆಜ್ಜೆಗೂ ನೀರಿನ ವ್ಯವಸ್ಥೆ.

ಹಲಗೆ ಬಾರಿಸುವಲ್ಲಿ ಹುಡುಗಿಯರೇನು ಕಡಿಮೇನಾ ಎಂದು ಬಾರಿಸಿದ್ದೇ ಬಾರಿಸಿದ್ದು. ಕುಣಿದು ಕುಣಿದು ಜನರ ಗಮನ ಸೆಳೆದ ಚೆಲುವೆಯರು ಸಮ್ಮೇಳನಕ್ಕೆ ಬಣ್ಣ ಕೊಟ್ಟಿದ್ದರು.
ಸಮ್ಮೇಳನದ ಮೆರವಣಿಗೆಯ ಪೋಟೋ ತೆಗೆಯಲು ಎಲ್ಲಿಲ್ಲದ ಆಸಕ್ತಿ.
ರಸ್ತೆಯ ಎರಡು ಬದಿಯ ಜಾಗ ಸಾಲದೇ ಕನ್ನಡಿಗರು ರಸ್ತೆ ದ್ವಿಭಾಜಕಗಳಲ್ಲಿ ನಿಂತು ಮೆರವಣಿಗೆ ನೋಡಿ ಆನಂದಿಸಿದರು.
ರೂಪಕಗಳ ಮುಂದೆ ನಿಂತು ಪೋಟೋ ತೆಗೆಸಿಕೊಳ್ಳಲು ಕನ್ನಡಿಗರ ಅತ್ಯುತ್ಸಾಹ
ಯಾದಗಿರಿ ಜಿಲ್ಲೆಯಿಂದ ಬಂದಿದ್ದ ರೂಪಕ ವಿಶಿಷ್ಟವಾಗಿತ್ತು.



ಬೆಳಗಾವಿಯ ಕಲಾವಿದ ಸಾಬನ್ನವಾರ್ ಜೊತೆ ಆಕರ್ಷ ಪಾಟೀಲ್ ಸೈಕಲ ಮೇಲೆ ಧ್ವಜ ಹಿಡಿದುಕೊಂಡವರು ಸಾಬನ್ನವಾರ್. ಅವರ ಪಕ್ಕದಲ್ಲಿ ಆಕರ್ಷ .
ವಿಜಾಪುರ ಜಿಲ್ಲಾ ಪಂಚಾಯತ್ ತಂದಿದ್ದ ಗೊಳಗುಮ್ಮಟದ ರೂಪಕ ನಯನ ಮನೋಹರವಾಗಿತ್ತು.
ಲಂಬಾಣಿ ಕುಣಿತದ ಸೊಗಡು ಸಮ್ಮೇಳನದಲ್ಲಿ ಇನ್ನೊಂದು ಆಕರ್ಷಣೆಯಾಗಿತ್ತು.





ಯುವ ಜನರ ಮರಗಾಲು ಕುಣಿತ ನೋಡುಗರನ್ನು ಬೆರಗುಗೊಳಿಸಿತು.

ಕೋಲಾರದ ಕೋಟಿಲಿಂಗ ರೂಪಕ ಸಮ್ಮೇಳನದಲ್ಲಿ ಭಕ್ತಿಯ ಜ್ಹಳಕು ನೀಡಿತ್ತು.

ಬಿಸಿಲಲ್ಲಿ ಮೆರವಣಿಗೆ ನೋಡಯೂತ್ತ ನಿಂತವರಿಗೆ ಬೋಗಾರವೆಸ್ ಹತ್ತಿರದ ಕಾರಂಜಿ ತಂಪು ತಂಪು ಅನುಭವ ನೀಡಿತು. ಮನಸ್ಸಿಗೆ ಉಲ್ಲಾಸ ಕೊಟ್ಟಿತು. ಹಾಯ್ ಅನ್ನಿಸ್ತು.


ಮೆರವಣಿಗೆ ಪೋಟೋ ತೆಗೆಯಲು ಹುದುಗುಗೆ ಎಷ್ಟೊಂದು ಉತ್ಸಾಹ. ಸಮ್ಮೇಳನದ ಉದ್ದಕ್ಕೂ ಬಾಲೆ ಪೋಟೋ ತೆಗೆಯುತ್ತ ಜನರ ಗಮನ ಸೆಳೆದಳು.
ಗಾಬರಿ ಆಗಬೇಡಿ. ಇವು ನಿಜವಾದ ಆನೆಗಳಲ್ಲಾ. ಆನೆಯ ರೂಪಕಗಳು ಮಾತ್ರ.
ವಿರ ರಾಣಿ ಕಿತ್ತೂರು ಚೆನ್ನಮ್ಮನ ರೂಪಕ ನೋಡುಗರಲ್ಲಿ ದೇಶ ಭಕ್ತಿಯಸ್ನ್ನು ಜಾಗ್ರತಿಗೊಳಿಸಿತು.


























ಕುಂಭ ಮೇಳದ ಮಜಾ ಅಂದ್ರ ಮಜಾ























































ಇದರೊಂದಿಗೆ ವಿಶ್ವ ಕನ್ನಡ ಸಮ್ಮೇಳನದ ಚಿತ್ರಗನ್ನುಅ ಹಾಕುತ್ತಿದ್ದೇನೆ. ನಿಮ್ಮಲ್ಲೂ ಇದ್ದಲ್ಲಿ ದಯವಿಟ್ಟು ನನ್ನ ದೂರವಾಣಿಗೆ ಸಂಪರ್ಕಿಸಿ . ೯೫೯೧೩೨೩೪೫೩

ಕಾಮೆಂಟ್‌ಗಳಿಲ್ಲ: